ಪ್ರಜಾವಾಣಿ
ಉಗಮ
* ಪ್ರಜಾವಾಣಿಯು 1948ರಲ್ಲಿ ಪ್ರಾರಂಭವಾಯಿತು
* ಈ ಪತ್ರಿಕೆಯು ಕರ್ನಾಟಕದಲ್ಲಿ ಪ್ರಕಟವಾಗುವ ಬ್ರಾಡ್ ಶೀಟ್ ಪತ್ರಿಕೆಯಾಗಿದೆ
* ಈ ಪತ್ರಿಕೆಯನ್ನು ಸುಮಾರು 2.13 ಮಿಲಿಯನ್ಗಿಂತಲೂ ಹೆಚ್ಚು ಓದುಗರು ಇದನ್ನು ಹೊಂದಿದ್ದಾರೆ
ಪುಟ --1
* ಸಮರ್ಪಕ ಅಭಿವೃದ್ಧಿಗೆ ಜಿ ಬಿ ಎ
* ಆಫ್ಗಾನಿಸ್ಥಾನದಲ್ಲಿ ರಾಯಭಾರಿ ಕಚೇರಿ ಆರಂಭಕ್ಕೆ ತೀರ್ಮಾನ
* ಪೋಕ್ಸೋ ಪ್ರಕರಣ :- ಬಿ ಎಸ್ ವೈ ವಿರುದ್ಧದ ವಿಚಾರಣೆ ಮುಂದಕ್ಕೆ
* ಗಂಟು ಸುಲಿಗೆಗೆ ಮುಂಬೈ ನಂಟು
ಪುಟ --2
* ಬನ್ನೇರುಘಟ್ಟ ಜೂಕ್ಲಬ್ ಆಯೋಜನೆ
* ಯು ವಿ ಸಿ ಇ :- ಜಾಗತಿಕ ಮಟ್ಟದ ಪಠ್ಯಕ್ರಮ
* ನಾಲ್ಕು ವರ್ಷಗಳಲ್ಲಿ ಐ ಐ ಟಿ ಹಂತಕ್ಕೆ ತಲುಪಲು ನಿರೀಕ್ಷೆ
ಪುಟ--3
* ಸಾಧಕರಿಗೆ ದತ್ತಿ ಪ್ರಶಸ್ತಿ ಪ್ರದಾನ
* ಚುನಾವಣೆಗೆ ವಿರೇಂದ್ರರ ₹300 ಕೋಟಿ
* ನಗರದಲ್ಲಿ ಬಿರುಸಿನ ಮಳೆ
ಪುಟ--4
* ಮಕ್ಕಳನ್ನು ಕೊಂಡು ತಾಯಿ ಆತ್ಮಹತ್ತೆ
* ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ ಯತ್ನ
* ಪರಿಶಿಷ್ಟ ಜಾತಿಗಳ ಒಳಗೆ ಮೀಸಲಾತಿ ಜಾರಿಗೆ ವಿಳಂಬ ಆರೋಪ, ಪ್ರತಿಭಟನಾಕಾರರು ವಸಕ್ಕೆ
ಪುಟ--5
* ಪಾಲಿಕೆ ಆಯುಕ್ತ ಮೇಯಂ ವಚ್ಚದ ಮಿತಿ ಏರಿಕೆ
* ಐ ಎ ಎಸ್ ಅಧಿಕಾರಿಗಳ ವರ್ಗಾವಣೆ
* ಜಿ ಬಿ ಎ ವಿರುದ್ದ ಕಾನೂನು ಹೋರಾಟ ಆರ್. ಅಶೋಕ
Comments
Post a Comment